BlogGovernmentHighlightsHuman storiesLifestyleLocal newsOthersPoliticsTop StoriesTrending

ಉಡುಪಿ: ನೂತನ ಎಸ್ಪಿಗೆ ಸ್ವಾಗತ

Aware others:

ಕುಂದಾಪುರ: ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಕ್ಷ ಅಧಿಕಾರಿ ಹರಿರಾಮ್ ಶಂಕರ್ ಅವರನ್ನು ಕುಂದಾಪುರ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಭಾಕರ. ವಿ ಭೇಟಿಯಾಗಿ ಶುಭಹಾರೈಸಿದರು. ಈ ಸಂದರ್ಭ ಅಂತರ್ ರಾಷ್ಟ್ರೀಯ ಪವರ್ ಲಿಫ್ಟರ್, ಕುಂದಾಪುರದ ನ್ಯೂ ಹರ್ಕ್ಯುಲಸ್ ಜಿಮ್ ಸಂಸ್ಥೆಯ ಮಾಲಕ ಸತೀಶ್ ಖಾರ್ವಿ, ಡಾಕ್ಯುಮೆಂಟ್ ರೈಟರ್ ಬಿ.ರಾಜೇಶ್ , ರವೀಂದ್ರ ಕೋಟೇಶ್ವರ ಹಾಗೂ ಶಿವ ಕೊಲ್ಲೂರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!