BlogCulturalEconomyEntertainmentFashionHighlightsHuman storiesLifestyleLocal newsOthersState newsSuccess storiesTop StoriesTrending

ಜನವರಿ 28ಕ್ಕೆ ಜೆಸಿಐ ಕುಂದಾಪುರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

Aware others:

ಸುವರ್ಣ ಸಂಭ್ರಮದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಗುಲ್ವಾಡಿ ಅಧಿಕಾರ ಸ್ವೀಕಾರ

ಕುಂದಾಪುರ : ಜೆಸಿಐ ಇಂಡಿಯಾದ Zone XV, Area B, Region E ಅಡಿಯಲ್ಲಿ ಬರುವ ಜೆಸಿಐ ಕುಂದಾಪುರ ಸಂಸ್ಥೆಯ 2025ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇಂದು ಮಂಗಳವಾರ, 28.01.2025ರಂದು ಸಂಜೆ 7:30ಕ್ಕೆ ಕುಂದಾಪುರದ ಜೆಸಿ ಭವನರದಲ್ಲಿ ನಡೆಯಲಿದೆ.

ಜೆಸಿಐ ಕುಂದಾಪುರದ ಸುವರ್ಣ ಸಂಭ್ರಮದ ಅಧ್ಯಕ್ಷರಾಗಿ ಜಿಸಿ ಸುಬ್ರಹ್ಮಣ್ಯ ಆಚಾರ್ಯ ಗುಲ್ವಾಡಿ ಹಾಗೂ ಅವರ ನೇತೃತ್ವದ ತಂಡ ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಜೆಸಿಐ ಇಂಡಿಯಾದ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ JCI Sen ಸದಾನಂದ ನಾವಡ, ಮಾವಿನಕಟ್ಟೆ ಶ್ರೀ ಮೂಕಾಂಬಿಕಾ ಶಾಲೆಯ ಮುಖ್ಯೋಪಾಧ್ಯಾಯರಾದ ಕುಶಾಲ್ ಶೆಟ್ಟಿ, ಕೋಸ್ಟಲ್ ಸೀ ಫುಡ್ ನ ಎಸ್. ಎಸ್. ಹನೀಫ್ ಗುಲ್ವಾಡಿ, ಜಿಸಿಐ ಕುಂದಾಪುರ ಚಾರಿಟೇಬಲ್ ಟ್ರಸ್ಟ್ ಕುಂದಾಪುರದ ಅಧ್ಯಕ್ಷ ಜಿಸಿ ಗೋಪಾಲ ಪೂಜಾರಿ, Region C zoneನ ಉಪಾಧ್ಯಕ್ಷ ಜೆಎಫ್‌ಎಸ್‌ ಸಿಎ ಅನ್ವೇಶ್ ಶೆಟ್ಟಿ, JCI Sen. ಅಕ್ಷತಾ ಗಿರೀಶ್ ಈ ಸಂದರ್ಭದಲ್ಲಿ ಉಪಸ್ಥಿತಿ ಇರುವವರು ಎಂದು ಪ್ರಕಟಣೆ ತಿಳಿಸಿದೆ.


Aware others:

Leave a Reply

Your email address will not be published. Required fields are marked *

error: Content is protected !!