AccidentBlogCrime newsHighlightsLocal newsObituaryOthersState newsTrending

ಕಾರ್ಮಿಕ ನಾಯಕ ಶಿವಕುಮಾರ್ ಕೌಡಿಚ್ಚಾರ್ ಅಪಘಾತದಲ್ಲಿ ಸಾವು

Aware others:

ಅಪಘಾತದಲ್ಲಿ ಮೃತಪಟ್ಟ ಶಿವಕುಮಾರ್ ಕೌಡಿಚ್ಚಾರ್

ಮಂಗಳೂರು: ಹಿರಿಯ ತಮಿಳು ಕಾರ್ಮಿಕ ಮುಖಂಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಿವಕುಮಾರ್ ಕೌಡಿಚ್ಚಾರ್ ಶುಕ್ರವಾರ ವಾಹನ ಅಪಘಾತದಲ್ಲಿ ಮೃತಪಟ್ಟಿದಾರೆ ಎಂದು ತಿಳಿದು ಬಂದಿದೆ. 

ಶಿವಕುಮಾರ್ ಸಾವಿಗೆ ಮಾಜೀ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ರಮಾನಾಥ ರೈ ಕಂಬನಿ ಮಿಡಿದಿದ್ದಾರೆ. ಮೃತರು ಕುಬ ಸಹಿತ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ. .


Aware others:

Leave a Reply

Your email address will not be published. Required fields are marked *

error: Content is protected !!