ಎಸ್.ಎಸ್.ಎಲ್.ಸಿ : ಕುಂದಾಪುರ ವಲಯಕ್ಕೆ ಶುಕ್ತಿಜಾ ಪ್ರಥಮ

ಕುಂದಾಪುರ: ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶುಕ್ತಿಜಾ ಸತೀಶ್ 621 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಂದಾಪುರದ ವಡೇರಹೋಬಳಿಯ ಟಿಟಿರಸ್ತೆ ದಾರಿಮನೆ ನಿವಾಸಿ ಸತೀಶ್ ದೇವಾಡಿಗ ದಂಪತಿಗಳ ಪುತ್ರಿ.
