ಹಳ್ಳಿಹೊಳೆ: ಬಿಜೆಪಿ ಮುಖಂಡರು ಕಾಂಗ್ರೆಸ್ಸಿಗೆ

ಕುಂದಾಪುರ: ಬಿಜೆಪಿಯ ಮುಖಂಡರುಗಳಿಬ್ಬರು ಕಾಂಗ್ರೆಸ್ಸಿಗೆ ಸೇರಿದ್ದಾರೆ. ಹಳ್ಳಿಹೊಳೆಯ ಬಿಜೆಪಿ ಮುಖಂಡರುಗಳಾದ ಧನಂಜಯ ಚಾತ್ರ ಮತ್ತು ಸುನೀಲ್ ಆಚಾರ್ಯ ಅವರು ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು,